Sunday, April 20, 2025
HomeGK QUESTIONSQuestionnaires pertaining to Karnataka history heard in various competitive exams

Questionnaires pertaining to Karnataka history heard in various competitive exams


  Important for all competitive exam 

1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? 

 ಉತ್ತರ:~ ಟಿಪ್ಪು ಸುಲ್ತಾನ್


2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? 

 ಉತ್ತರ:~ ಜಯಚಾಮರಾಜೇಂದ್ರ ಒಡೆಯರ್


3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? 

ಉತ್ತರ:~ 24


4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? 

ಉತ್ತರ:~ ಕ್ರೀಶ 600


5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? 

 ಉತ್ತರ:~ ವಿಜಯನಗರ ಸಾಮ್ರಾಜ್ಯ

( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)


6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ? 

ಉತ್ತರ:~ ಕ್ರೀಶ 1336


7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು? 

 ಉತ್ತರ:~ ವಿದ್ಯಾರಣ್ಯಗುರುಗಳು


8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು? 

 ಉತ್ತರ:~ ಅಳಿಯ ರಾಮರಾಯ


9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು? 

 ಉತ್ತರ:~ ತಾಳಿಕೋಟಿ ಯುದ್ಧ


10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು? 

 ಉತ್ತರ:~ ಒಂದನೇ ಕೃಷ್ಣ


11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ? 

ಉತ್ತರ:~ 1640


12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು? 

 ಉತ್ತರ:~ ತುಳು ಮನೆತನ


13) ಮೈಸೂರು ಅರಸರ ಮೂಲಪುರುಷ ಯಾರು? 

ಉತ್ತರ:~ ಯದುರಾಯ


14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?

 ಉತ್ತರ:~ ಚಿಕ್ಕದೇವರಾಜ ಒಡೆಯರ 


15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು? 

ಉತ್ತರ:~ ಚಿಕ್ಕದೇವರಾಜ ಒಡೆಯರು ( ಕಾರಣ ” ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)


16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು? 

 ಉತ್ತರ:~ ದಡಿಗ


17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು? 

ಉತ್ತರ:~ ಗರುಡ


18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು? 

ಉತ್ತರ:~ ಹಲ್ಮಿಡಿ ಶಾಸನ


19) ಕನ್ನಡದ ಮೊದಲ ದೊರೆ ಯಾರು? 

ಉತ್ತರ:~ ಮಯೂರವರ್ಮ


20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು? 

ಉತ್ತರ:~ ಶಕುಂತಲಾ ದೇವಿ


21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು? 

ಉತ್ತರ:~ ಸರ್ ಮಿರ್ಜಾ ಇಸ್ಮಾಯಿಲ್


22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ? 

ಉತ್ತರ:~ ಬಸಪ್ಪ ಶಾಸ್ತ್ರಿ


23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು? 

ಉತ್ತರ:~ ದೇವರಾಜ್ ಅರಸು (1973)


24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು? 

ಉತ್ತರ:~ ಆಲೂರು ವೆಂಕಟರಾಯ


25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು? 

ಉತ್ತರ:~ ಎಂ.ಪಿ ನಾಡಕರ್ಣಿ


26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು? 

ಉತ್ತರ:~ ಆಲೂರು ವೆಂಕಟರಾಯ


27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ? 

ಉತ್ತರ:~ ವಿದುರಾಶ್ವತ


28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು? 

ಉತ್ತರ:~ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ


29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು? 

ಉತ್ತರ:~ ಹುಯಿಗೊಳ್ ನಾರಾಯಣರಾವ್


30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು? 

ಉತ್ತರ:~ ಮಹಾತ್ಮ ಗಾಂಧೀಜಿ 1924


31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು? 

ಉತ್ತರ:~ ಎನ್ ಎಸ್ ಹರ್ಡೇಕರ್


32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು? 

ಉತ್ತರ:~ ಗಂಗಾಧರ ದೇಶಪಾಂಡೆ


33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು? 

ಉತ್ತರ:~ ಹನುಮಂತರಾಯ ದೇಶಪಾಂಡೆ


34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು? 

ಉತ್ತರ:~ 1857 ಸಿಪಾಯಿ ದಂಗೆ


35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು? 

ಉತ್ತರ:~ ಶಶಸ್ತ್ರ ಕಾಯ್ದೆ


36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು? 

ಉತ್ತರ:~ 1834


37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು? 

ಉತ್ತರ:~ ಬೂದಿ ಬಸಪ್ಪ 1831


38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು? 

ಉತ್ತರ:~ 1824


39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು? 

ಉತ್ತರ:~ ಸರ್ ಮಿರ್ಜಾ ಇಸ್ಮಾಯಿಲ್


40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ:~ ಸರ್ ಎಂ ವಿಶ್ವೇಶ್ವರಯ್ಯ


41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು? 

ಉತ್ತರ:~ 1916


42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?

 ಉತ್ತರ:~ ನಾಲ್ವಡಿ ಕೃಷ್ಣರಾಜ ಒಡೆಯರು 


43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು? 

ಉತ್ತರ:~  ಶೇಷಾದ್ರಿ ಅಯ್ಯರ್


44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು? 

 ಉತ್ತರ:~ 1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ


45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು? 

ಉತ್ತರ:~  ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ


46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?

 ಉತ್ತರ:~ ಲಾರ್ಡ್ ಕಾರ್ನವಾಲಿಸ್


47) ಎರಡನೇ ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 

ಉತ್ತರ:~ ಮಂಗಳೂರು ಒಪ್ಪಂದ


48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು? 

ಉತ್ತರ:~  ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ


49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ  ಒಪ್ಪಂದದಿಂದ ಮುಕ್ತಾಯವಾಯಿತು? 

ಉತ್ತರ:~  ಮದ್ರಾಸ್ ಒಪ್ಪಂದ


50) ಹದಿಬದೆಯ ಧರ್ಮದ ಕರ್ತೃ ಯಾರು? 

ಉತ್ತರ:~ ಸಂಚಿಹೊನ್ನಮ್ಮ


51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು? 

 ಉತ್ತರ:~ ಚಿಕ್ಕದೇವರಾಜ ಒಡೆಯರು


52) ಕನ್ನಡದ ಮೊದಲ ನಾಟಕ? 

ಉತ್ತರ:~ ಮಿತ್ರವಿಂದ ಗೋವಿಂದ


53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ? 

ಉತ್ತರ:~ ಕಿತಾಬ್ ಇ ನವರಸ್


54) ಮಹಮ್ಮದ್ ಗವಾನನ ಮರಣಕ್ಕೆ ಗುರಿಮಾಡಿದ ದೊರೆ ಯಾರು? 

 ಉತ್ತರ:~ ಮೂರನೇ ಮಹಮ್ಮದ್ ಷಾ


55) ಡೋಮಿಂಗೋ ಪಯಾಸ್ ಯಾರ ಕಾಲದಲ್ಲಿ ವಿಜಯನಗರ’ಕ್ಕೆ ಭೇಟಿಕೊಟ್ಟನು? 

ಉತ್ತರ:~ ಕೃಷ್ಣದೇವರಾಯ


56) ವಿಜಯನಗರ ಕಾಲದಲ್ಲಿ ವರ್ಣ ಚಿತ್ರಕಲೆಯ ಪ್ರಮುಖ ಕೇಂದ್ರ? 

 ಉತ್ತರ:~ ಲೇಪಾಕ್ಷಿ


57) ವಿಜಯನಗರ ಸಾಮ್ರಾಜ್ಯದ ಹಡಗು ನಿರ್ಮಾಣ ಕೇಂದ್ರ ಯಾವುದು?

ಉತ್ತರ:~ ಕ್ಯಾಲಿಕಟ್ 


58) ಗಂಗಾದೇವಿ ರಚಿಸಿದ ಕೃತಿ ಯಾವುದು? 

ಉತ್ತರ:~ ಮಧುರಾವಿಜಯಂ


59) ಕುಮಾರವ್ಯಾಸನೂ ರಚಿಸಿದ ಕೃತಿ?  

ಉತ್ತರ:~ ಕರ್ನಾಟಕದ ಕಥಾಮಂಜರಿ


60) ಅಲ್ಲಸನಿ ಪೆದ್ದನ ರಚಿಸಿದ ಕೃತಿ? 

ಉತ್ತರ:~ ಮನುಚರಿತಂ


61) ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಷಿಯಾದ ರಾಯಬಾರಿ? 

ಉತ್ತರ:~ ಅಬ್ದುಲ್ ರಜಾಕ್


62) ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು? 

ಉತ್ತರ:~ ಜ್ಯೋತಿರ್ ಮಠ


63) ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು? 

 ಉತ್ತರ:~ ದ್ವಾರಕಾ ಯಿಂದ


64) ರಾಮಾನುಚಾರ್ಯರು ಯಾವ ಮಠದ ಮಠಾಧಿಪತಿ ಯಾಗಿದ್ದರು? 

ಉತ್ತರ:~ ಶ್ರೀರಂಗಂ


65) ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು? 

ಉತ್ತರ:~ ಶೃಂಗೇರಿ


66) ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಥಮ ಮನೆತನ ಯಾವುದು? 

ಉತ್ತರ:~ ಸಂಗಮ ಮನೆತನ


67) ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು?

 ಉತ್ತರ:~ ವಿಷ್ಣುವರ್ಧನ 


68) ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು? 

ಉತ್ತರ:~ ರಾಮಾನುಜಚಾರ್ಯ


69) ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿ ಆಗಿದ್ದರು? 

ಉತ್ತರ:~ ಎರಡನೇ ಬಿಜ್ಜಳನ ಅರಸನಲ್ಲಿ


70) ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ? 

 ಉತ್ತರ:~ ಮೂರನೇ ಸೋಮೇಶ್ವರ


ಬಹುಮನಿ ಸುಲ್ತಾನದ 5 ಪ್ರತ್ಯೇಕ 

ದಖನ್ ಸುಲ್ತಾನ್ ರಾಜ್ಯಗಳ 


   ಸ್ಥಳ ಮನೆತನದಹೆಸರು  

ಬಿಜಾಪುರ್  — ಆದಿಲ್ ಷಾಹಿ       

ಗೋಲ್ ಕೋಂಡ. —ಕೂತುಬ್ ಷಾಹಿ 

ಅಹಮ್ಮದ್ ನಗರ. —ನಿಜಾಂ ಷಾಹಿ 

ಬಿರಾರ್ —ಇಮ್ಮ್ ದ್ ಶಾಹಿ

ಬೀದರ್ —ಬರೀದ್ ಷಾಹಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments